ಕರ್ಪೂರಾರತಿ ಬೆಳಗಿರೆ ಕರುಣಾದಿ ಮೌನ ದೇವಗೆ ।
ತನ್ನ
ಅಂಗವ ಕಡೆಸಿದ ಉಲ್ಲಾಸ ಮಹಾತ್ಮವ ತೋರಿದ ।।
೧ ।।
ನನ್ನೇ
ಜೀತ ಪೀರ ನೆಂದು ನೆನೆಸಿ
ಪಾಶವ ಕರಗಿದ ।
ಕಲ್ಲು
ದೇವರಿಗುಣಸಿ ಉಣಿಸಿದ ಎಲ್ಲ ದೇವರ ಗುರು
ಮೌನ ।। ೨ ।।
ಸಲ್ಲ
ಕರೆದನು ವೆಂಕಟೇಶ ಕಲ್ಲು ದೇವರು ತಿರುಗಿದ ।
ಧರಿಯೊಳಾಧಿಕ
ತಳದ ಕಲ್ಯಾಣ ಪುರದ ವಿಶ್ವಭ್ರಹ್ಮಗೆ ।।
೩ ।।
ಮನದಿ
ಬೆರೆದು ಮಹಿಮೆ ತೋರಿದ ವಿಶ್ವಭ್ರಹ್ಮ ವೀತನೆ ಶ್ರೀ ವಿಶ್ವಭ್ರಹ್ಮ ವೀತನೆ
।
ಧರಿಯೊಳಾಧಿಕ
ತಳದ ತಿಂಥಿಣಿ ಪುರದ ವಿಶ್ವಭ್ರಹ್ಮಗೆ ।।
೪ ।।
ಕರ್ಪೂರಾರತಿ
ಬೆಳಗಿರೆ ಕರುಣಾದಿ ಮೌನ ದೇವಗೆ ।