ಗುರುವಾರ, ಮಾರ್ಚ್ 9, 2017

ಕಲ್ಪವೃಕ್ಷ ...

ಎಡ ಕಡಿದರು ಬಲ ಕಡಿದರು ನಾ ಚಿಗುರುವೆ 
ನೀರ್ ಉಣಿಸು ... ಉಣಿಸದಿರು  ನಾ ಬೆಳೆಯುವೆ 
ನಿನ್ನ ರಕ್ಷಣೆಗೆ ನಾ ನೆರಳಾದೆ 
ನಿನ್ನ ಬೆಳವಣಿಗೆಗೆ .... ಕೊಡಲಿ ಎನಗೆ ... 

ಈ ಜೀವ ಸಂಕುಲಕೆ ನಾನು ಬೇಕು 
ನನ್ನ ರಕ್ಷಣೆಗೆ ಒಬ್ಬರು ಇಲ್ಲವಲ್ಲ ಯಾಕೆ ...?
ಮಂಗನಿಂದ ಮಾನವ ನೀನಾದೆ 
ಮಂಗನಾಗಿದ್ದಿದ್ದರೆ ಎಷ್ಟೋ ಲೇಸೆಂದು ತಿಳಿಯುತಿದೆ ...ಕಲ್ಪವೃಕ್ಷವು ... 

ನಿಮ್ ಗೆಳೆಯ 
        ವೆಂಕಟೇಶ 
             ನಗ್ ನಗ್ತಾ ಇರಿ ...