ಸೋಮವಾರ, ಡಿಸೆಂಬರ್ 26, 2022

5.ಕರ್ಪೂರಾರತಿ ಬೆಳಗಿರೆ

ಕರ್ಪೂರಾರತಿ ಬೆಳಗಿರೆ ಕರುಣಾದಿ ಮೌನ ದೇವಗೆ

ತನ್ನ ಅಂಗವ ಕಡೆಸಿದ ಉಲ್ಲಾಸ ಮಹಾತ್ಮವ ತೋರಿದ  ।। ।।

ನನ್ನೇ ಜೀತ ಪೀರ ನೆಂದು ನೆನೆಸಿ ಪಾಶವ ಕರಗಿದ

ಕಲ್ಲು ದೇವರಿಗುಣಸಿ ಉಣಿಸಿದ ಎಲ್ಲ ದೇವರ ಗುರು ಮೌನ ।। ।।

ಸಲ್ಲ ಕರೆದನು ವೆಂಕಟೇಶ ಕಲ್ಲು ದೇವರು ತಿರುಗಿದ

ಧರಿಯೊಳಾಧಿಕ ತಳದ ಕಲ್ಯಾಣ ಪುರದ ವಿಶ್ವಭ್ರಹ್ಮಗೆ ।। ।।

ಮನದಿ ಬೆರೆದು ಮಹಿಮೆ ತೋರಿದ ವಿಶ್ವಭ್ರಹ್ಮ ವೀತನೆ ಶ್ರೀ ವಿಶ್ವಭ್ರಹ್ಮ ವೀತನೆ

ಧರಿಯೊಳಾಧಿಕ ತಳದ ತಿಂಥಿಣಿ ಪುರದ ವಿಶ್ವಭ್ರಹ್ಮಗೆ ।। ।।

ಕರ್ಪೂರಾರತಿ ಬೆಳಗಿರೆ ಕರುಣಾದಿ ಮೌನ ದೇವಗೆ