ಮಂಗಳವಾರ, ಮೇ 20, 2014

ಕವನ : ಪ್ರೀತಿಸ್ದೊರ್ ಸಿಕಿದ್ರೆ

ಪ್ರೀತಿಸ್ದೊರ್ ಸಿಕಿದ್ರೆ ದುಃಖ ಕಮ್ಮಿ ಆಗುತ್ತೆ ..
ಪ್ರೀತ್ಸೋರ್ ಸಿಕಿದ್ರೆ ಪ್ರೀತಿ ಹೆಚ್ಚಾಗುತ್ತೆ ..
ಎರಡು ದಡಗಳ ಮಧ್ಯೆ ಹರಿಯೋ ನದಿ ಎಷ್ಟು ಮುಖ್ಯಾನೋ ..
ಹಾಗೆ ಎರಡು ಮನಸುಗಳ ನಡುವೆ ನಂಬಿಕೆ ಅನ್ನೋ ನದಿ ಸಹ ಅಷ್ಟೇ ಮುಖ್ಯ ..
ಪ್ರೀತಿ ಮಾಡಿ ಆದ್ರೆ ಧ್ರೋಹ ಬೇಡಿ ..

ನಿಮ್ ಗೆಳೆಯ
         ವೆಂಕಟೇಶ
                 ನಗ್ ನಗ್ತಾ ಇರಿ ... 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.